ಪುತ್ತೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಎ.9 ರಂದು ಪುತ್ತೂರಿನ ವಿವಿದೆಡೆ ಚುನಾವಣಾ ಪ್ರಚಾರ ನಡೆಸಿದರು. ಅದಕ್ಕೂ ಮುನ್ನ ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ಕೊಟ್ಟು ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಆರಂಭದಲ್ಲಿ ಬಲ್ನಾಡು ದಂಡನಾಯಕ ಉಳ್ಳಾಳ್ತಿ ದೈವ ಸ್ಥಾನಕ್ಕೆ ಹಾಗೂ ಬಳಿಕ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
![](https://wwwjrlobocomebbed.zapwp.com/q:i/r:0/wp:0/w:1/u:https://www.jrlobo.com/wp-content/uploads/2019/04/mithun-rai-puttur-01-1024x683.jpg)
![](https://wwwjrlobocomebbed.zapwp.com/q:intelligent/r:0/wp:0/w:1/u:https://www.jrlobo.com/wp-content/uploads/2019/04/mithun-rai-puttur-03-1024x683.jpg)